ಬಜಾಜ್ ಫೈನಾನ್ಸ್ ದರೋಡೆಗೆ ವಿಫಲ ಯತ್ನ ,ಪೊಲೀಸ್ ಭೇಟಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಬಜಾಜ್ ಫೈನಾನ್ಸ್ ನಲ್ಲಿ ಬುಧವಾರ ರಾತ್ರಿ ದರೋಡೆಗೆ ಯತ್ನ ನಡೆಸಿದ ಘಟನೆ ಜರುಗಿದೆ
ಸದರಿ ಫೈನಾನ್ಸ್ ನಲ್ಲ ಕೋಟ್ಯಂತರ ಬಂಗಾರ ಇತ್ತೆಂದ ಹೇಳಲಾಗುತಿದ್ದು ಬುಧವಾರ ರಾತ್ರಿ ದರೋಡೆಕೋರರು ಫೈನಾನ್ಸ್ ನ ಕಿಟಕಿ ಗ್ಲಾಸು ಇತ್ಯಾದಿ ಹೊಡೆದುಹಾಕಿ ದರೋಡೆಗೆ ಯತ್ನ ನಡೆಸಲಾಗಿದ್ದು ಆದರೆ ಯಾವುದೆ ಹಣ ಒಡವೆ ಕಳುವಾಗಿಲ್ಲ ಎನ್ನಲಾಗುತಿದೆ
ಸ್ಥಳಕ್ಕೆ ಡಿವೈಎಸ್ಪಿ ಭೇಟಿ:ವಿಷಯ ತಿಳಿಯುತ್ತಿರುವಂತೆ ಸ್ಥಳಕ್ಕೆ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ ಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಎಂದು ತಿಳಿದು ಬಂದಿದೆ