ಬಿಸಿಎಮ ವಸತಿ ನಿಲಯದ  ಅಕ್ಕಿ , ಕಾಳ ಸಂತೆಗೆ ಮಾರಾಟ ಜಪ್ತಿ

Laxman Bariker
ಬಿಸಿಎಮ ವಸತಿ ನಿಲಯದ  ಅಕ್ಕಿ , ಕಾಳ ಸಂತೆಗೆ ಮಾರಾಟ ಜಪ್ತಿ
WhatsApp Group Join Now
Telegram Group Join Now

ಬಿಸಿಎಮ ವಸತಿ ನಿಲಯದ  ಅಕ್ಕಿ , ಕಾಳ ಸಂತೆಗೆ ಮಾರಾಟ ಜಪ್ತಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ::ತಾಲೂಕಿನ ಸಜ್ಜಲಗುಡ್ಡ ಗ್ರಾಮದ ಬಿಸಿಎಂ ವಸತಿ ನಿಲಯ ಮಕ್ಕಳಿಗೆ ಸಿಗಬೇಕಾದ ಆಹಾರ ೧೧ ಚೀಲ ಅಕ್ಕಿ ಕಾಳಸಂತೆಗೆ ಮಾರಾಟ ಮಾಡುವುವಾಗ ರೈತ ಸಂಘ ಜಪ್ತಿ ಮಾಡಿದರು.

oppo_2

ಲಿಂಗಸುಗೂರ ಆಹಾರ ಗೋದಾಮಿನಿಂದ ಒಟ್ಟು ೩೨ ಚೀಲ ಅಕ್ಕಿ ಸಾಗಿಸಿ ವಸತಿ ನಿಲಯಕ್ಕೆ ಹೋಗು ಮಾರ್ಗದಲ್ಲಿ ಹೊಸೂರ ಗ್ರಾಮದಲ್ಲಿ ೧೧ ಚೀಲ ಅಕ್ಕಿಯನ್ನು ಕಾಳ ಸಂತೆಗೆ ಮರಾಟ ಮಾಡಿದ್ದು ಕಂಡುಬಂದಿದ್ದು ಉಳಿದ ೨೧ ಚೀಲ ಸಾಗಿಸುತ್ತಿದ್ದ ಟಿಪ್ಪರನ್ನು ಜಪ್ತಿ ಮಾಡಿದ ರೈತರು ಲಿಂಗಸುಗೂರ ಪೊಲೀಸ ಠಾಣೆಯ ವಶಕ್ಕೆ ಒಪ್ಪಿಸಿದ್ದಾರೆ , ಇದೇ ವಸತಿ ನಿಲಯದಲ್ಲಿ ಮೊದಲು ನಾಲ್ಕು ವರ್ಷ ಧರ್ಮದ ಹೆಸರಿನಲ್ಲಿ ಮಕ್ಕಳಿಗೆ ಮಾಂಸ ಹಾಗೂ ಮೊಟ್ಟೆ ನೀಡಿರಲ್ಲಿಲ್ಲ ಹಣ ಮಾತ್ರ ಪಡೆಯಲಾಗಿದೆ.

WhatsApp Group Join Now
Telegram Group Join Now
Share This Article