ಮುಂಬೈ:ಅಂದಾಜು ಸಮಿತಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಶಾಸಕ ವಜ್ಜಲ್ ಭಾಗಿ

Laxman Bariker
ಮುಂಬೈ:ಅಂದಾಜು ಸಮಿತಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಶಾಸಕ ವಜ್ಜಲ್ ಭಾಗಿ
WhatsApp Group Join Now
Telegram Group Join Now

ಮುಂಬೈ:ಅಂದಾಜು ಸಮಿತಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಶಾಸಕ ವಜ್ಜಲ್ ಭಾಗಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಮುಂಬೈನ ರಾಜ್ಯ ಶಾಸಕಾಂಗ ಸಭಾಂಗಣದಲ್ಲಿ ಸಂಸತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳ ಎರಡು ದಿನಗಳ ಸಮ್ಮೇಳನದಲ್ಲಿ ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ರು ಭಾಗಿಯಾಗಿ ಸಲಹೆ ಸೂಚನೆಗಳನ್ನು ನೀಡಿದರು


ಮುಂಬೈನಲ್ಲಿ ಸಂಸತ್ತು ಮತ್ತು ರಾಜ್ಯ ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಂಸ್ಥೆಗಳ ಅಂದಾಜು ಸಮಿತಿಗಳ ರಾಷ್ಟ್ರೀಯ  ಸಮ್ಮೇಳನ ಎರಡು ದಿನ ನಡೆಯಲಿದ್ದು ಸದರಿ ಕಾರ್ಯಕ್ರಮವನ್ನು ಲೋಕಸಭೆಯ ಸ್ಪೀಕರ್ ಓಂ ಬರ‍್ಲಾ ರವರು ಉದ್ಘಾಟನಯನ್ನು ಮಾಡಿದರು
ಅಲ್ಲದೆ ಶಾಸಕ ಮಾನಪ್ಪ ವಜ್ಜಲರುಮಹಾರಾಷ್ಟçದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರನ್ನು ಭೇಟಿಯಾಗಿ ಪ್ರಸ್ತುತ ವಿದ್ಯಮಾನಗಳ ಬಗೆಗೆ ಚರ್ಚೆ ನಡೆಸಿದರು
ಈ ಸಂದರ್ಭದಲ್ಲಿ ಮಹಾರಾಷ್ಟ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಮಾಜಿ ಮುಖ್ಯಮಂತ್ರಿ ಏಕನಾಥ ಶಿಂಧೆ, ರಾಯಚೂರು ಶಾಸಕ ಶಿವರಾಜ ಪಾಟೀಲ್ ಜಿಟಿ ಪಾಟೀಲ್ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article